ಸೋಮವಾರಪೇಟೆ.
ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಹೊಸಬೀಡು ನಿವಾಸಿ ಮೋಣಪ್ಪ ಮತ್ತಿ ಇಂದಿರಾ ಮೋಣಪ್ಪ ಅವರ ಪುತ್ರ ಸೃಜನ್ ಬಿ ಎಂ. ಪ್ರಸ್ತುತ I C A R. J R F ಪರೀಕ್ಷೆಯಲ್ಲಿ ದೇಶದ ನಂಬರ್ ಒನ್ ಕೃಷಿ ಸಂಸ್ಥೆಯಲ್ಲಿ ಸೀಡ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ಡಿಪಾರ್ಟ್ಮೆಂಟ್ ದೆಹಲಿಯಲ್ಲಿ ಪ್ರವೇಶ ಪಡೆದಿರುತ್ತಾರೆ.
ಸೋಮವಾರಪೇಟೆ.
ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಹೊಸಬೀಡು ನಿವಾಸಿ ಮೋಣಪ್ಪ ಮತ್ತಿ ಇಂದಿರಾ ಮೋಣಪ್ಪ ಅವರ ಪುತ್ರ ಸೃಜನ್ ಬಿ ಎಂ. ಪ್ರಸ್ತುತ I C A R. J R F ಪರೀಕ್ಷೆಯಲ್ಲಿ ದೇಶದ ನಂಬರ್ ಒನ್ ಕೃಷಿ ಸಂಸ್ಥೆಯಲ್ಲಿ ಸೀಡ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ಡಿಪಾರ್ಟ್ಮೆಂಟ್ ದೆಹಲಿಯಲ್ಲಿ ಪ್ರವೇಶ ಪಡೆದಿರುತ್ತಾರೆ.